ಶ್ರದ್ಧಾಂಜಲಿ


ಹಿರಿಯ ವಿಜ್ಞಾನ ಲೇಖಕರಾದ ಶ್ರೀ ಕೈವಾರ ಗೋಪಿನಾಥರ ಹಠಾತ್ ನಿಧನದ ಸುದ್ದಿಯನ್ನು ಇಂದಿನ ಉದಯವಾಣಿ ಬಿತ್ತರಿಸಿದೆ. ಅವರಿಗೆ ನಮ್ಮ ಗೌರವಪೂರ್ವಕ ಶ್ರದ್ಧಾಂಜಲಿ. ಸರ್, ನಿಮ್ಮ ಅಗಲುವಿಕೆಯಿಂದ ಕನ್ನಡ ವಿಜ್ಞಾನ ಸಾಹಿತ್ಯ ಲೋಕ ನಿಜಕ್ಕೂ ಬಡವಾಗಿದೆ.

Comments

Popular posts from this blog

ಇ ಆರ್ ಪಿ ಲೋಕ

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

E, H, H+ ಇದೆಲ್ಲ ಏನು?